1.

Essay on temples of india in kannada​

Answer» TION:ದೇವಾಲಯಕ್ಕೆ ಆಗಾಗ ಹೋಗುವುದು, ದೇವರ ಸನ್ನಿಧಿಯಲ್ಲಿ ಕುಳಿತು ಧ್ಯಾನಸ್ಥರಾಗುವುದು ಅಥವಾ ದೇವರ ಆರಾಧನೆಯಲ್ಲಿ ಮನಶ್ಶಾಂತಿ ಪಡೆಯುವುದೆಂದರೆ ಹಲವರಿಗೆ ಅಪ್ಯಾಯಮಾನ. ಕೆಲವರಿಗೆ ದೇವಾಲಯಕ್ಕೆ ಹೋಗಿ ಕಲ್ಲಿನ ವಿಗ್ರಹದ ಮುಂದೆ ಕೈಮುಗಿದು ನಿಂತರೆ ಏನು ಪ್ರಯೋಜನ ಎಂಬ ತಾತ್ಸಾರ.


Discussion

No Comment Found