Saved Bookmarks
| 1. |
ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ :1. ಭಾರತದಲ್ಲಿ ಅಲೆಮಾರಿಗಳು ರಾತ್ರಿವೇಳೆಯಲ್ಲಿ ತಂಗಲು ಇರುವ ಸ್ಥಳಗಳಾವುವು ?2. ಅಮೆರಿಕಾದ ಪೊಲೀಸರು ಭಾರತದ ಪೊಲೀಸರ ಬಗ್ಗೆ ಗೊರೂರರಲ್ಲಿ ಯಾವ ವಿಚಾರತಿಳಿದುಕೊಂಡರು ?3. ಕೊಡಗಿನ ಗೌರಮ್ಮನವರ ವಿವಾಹವು ಯಾರೊಡನೆ ಆಯಿತು ?4. ಆರ್. ಕಲ್ಯಾಣಮ್ಮ ಯಾರು ?5. ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು ?6. ರಸ ಕವಿತ್ವ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ತಿರುವ ಛಂದೋ ಪ್ರಕಾರಗಳು ಯಾರ7. ಸಿ.ಪಿ.ಕೆ.ಯವರು ಗ್ರಂಥಗಳನ್ನು ಯಾವುದರ ಪಳೆಯುಳಿಕೆ ಎಂದಿದ್ದಾರೆ ?8. ಬಸವಣ್ಣನವರ ಸ್ವರ್ಗದ ಕಲ್ಪನೆ ಎಲ್ಲರೂ ಮೆಚ್ಚುವಂತಹುದು ಏಕೆ ?, ಸೋಮನಾಥನು ಹೇಳಿರುವಂತೆ ಬೇರೆಯವರು ಸಾಲಕ್ಕೆ ಯಾವಾಗ ಹೊಣೆಯಾಗಬಹುದು ?0. ಧರ್ಮಪದನು ಯಾವ ದೇವಾಲಯದ ಕಲಶವನ್ನು ಜೋಡಿಸಿದನು ? |
| Answer» | |